ಪ್ರಧಾನ ಮಂತ್ರಿಯವರ ಕಛೇರಿ

ಖಾರ್ಚಿ ಪೂಜೆಗೆ ಶುಭಕೋರಿದ ಪ್ರಧಾನ ಮಂತ್ರಿ ಮೋದಿ

Posted On: 14 JUL 2024 9:18AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಖಾರ್ಚಿ ಪೂಜೆಯ ಸಂದರ್ಭದಲ್ಲಿ ಎಲ್ಲರಿಗೂ, ವಿಶೇಷವಾಗಿ ತ್ರಿಪುರಾ ಜನತೆಗೆ ಶುಭ ಹಾರೈಸಿದ್ದಾರೆ.

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು,

"ಖಾರ್ಚಿ ಪೂಜೆಯ ಸಂದರ್ಭದಲ್ಲಿ ಎಲ್ಲರಿಗೂ, ವಿಶೇಷವಾಗಿ ತ್ರಿಪುರಾದ ಜನರಿಗೆ ಶುಭ ಹಾರೈಸುತ್ತೇನೆ! ಚತುರ್ದಶ ದೇವತೆಯ ದೈವಿಕ ಆಶೀರ್ವಾದವು ಯಾವಾಗಲೂ ನಮ್ಮ ಮೇಲೆ ಇದ್ದು, ಎಲ್ಲರಿಗೂ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ. ಈ ಶುಭಗಳಿಗೆ ಎಲ್ಲರ ಜೀವನವನ್ನು ಸಮೃದ್ಧಿ ಮತ್ತು ಸಾಮರಸ್ಯದಿಂದ ಸಮೃದ್ಧಗೊಳಿಸಲಿ" ಎಂದು ಆಶಿಸಿದ್ದಾರೆ.
 

 

 

*****



(Release ID: 2033199) Visitor Counter : 5