ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖಾರ್ಚಿ ಪೂಜೆಗೆ ಶುಭಕೋರಿದ ಪ್ರಧಾನ ಮಂತ್ರಿ ಮೋದಿ

प्रविष्टि तिथि: 14 JUL 2024 9:18AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಖಾರ್ಚಿ ಪೂಜೆಯ ಸಂದರ್ಭದಲ್ಲಿ ಎಲ್ಲರಿಗೂ, ವಿಶೇಷವಾಗಿ ತ್ರಿಪುರಾ ಜನತೆಗೆ ಶುಭ ಹಾರೈಸಿದ್ದಾರೆ.

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು,

"ಖಾರ್ಚಿ ಪೂಜೆಯ ಸಂದರ್ಭದಲ್ಲಿ ಎಲ್ಲರಿಗೂ, ವಿಶೇಷವಾಗಿ ತ್ರಿಪುರಾದ ಜನರಿಗೆ ಶುಭ ಹಾರೈಸುತ್ತೇನೆ! ಚತುರ್ದಶ ದೇವತೆಯ ದೈವಿಕ ಆಶೀರ್ವಾದವು ಯಾವಾಗಲೂ ನಮ್ಮ ಮೇಲೆ ಇದ್ದು, ಎಲ್ಲರಿಗೂ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ. ಈ ಶುಭಗಳಿಗೆ ಎಲ್ಲರ ಜೀವನವನ್ನು ಸಮೃದ್ಧಿ ಮತ್ತು ಸಾಮರಸ್ಯದಿಂದ ಸಮೃದ್ಧಗೊಳಿಸಲಿ" ಎಂದು ಆಶಿಸಿದ್ದಾರೆ.
 

 

 

*****


(रिलीज़ आईडी: 2033199) आगंतुक पटल : 85
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Hindi_MP , Bengali-TR , Bengali , Manipuri , Punjabi , Gujarati , Odia , Tamil , Telugu , Malayalam