ಪ್ರಧಾನ ಮಂತ್ರಿಯವರ ಕಛೇರಿ

​​​​​​​ನಾವೆಲ್ಲಾ ಸೇರಿ ವಿಕಸಿತ ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸೋಣ ಎಂದು  ಸಚಿನ್ ತೆಂಡೂಲ್ಕರ್ ಅವರ ಕಾಶ್ಮೀರ ಭೇಟಿಯ ಕುರಿತು ಪ್ರಧಾನಮಂತ್ರಿ ಪ್ರತಿಕ್ರಿಯೆ

Posted On: 28 FEB 2024 2:25PM by PIB Bengaluru

ಸಚಿನ್ ತೆಂಡೂಲ್ಕರ್ ಅವರು ತಮ್ಮ ಕಾಶ್ಮೀರ ಭೇಟಿಯ ವಿವರಗಳನ್ನು ಹಂಚಿಕೊಳ್ಳುತ್ತಿದ್ದಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

ಪ್ರಧಾನ ಮಂತ್ರಿಗಳು ತಮ್ಮ  X ನಲ್ಲಿ ಪೋಸ್ಟ್ ಹೀಗೆ ಬರೆದಿದ್ದಾರೆ: 

"ಇದು ನೋಡಲು ಅದ್ಭುತವಾಗಿದೆ! @sachin_rt ಅವರ ಸುಂದರ ಜಮ್ಮು ಮತ್ತು ಕಾಶ್ಮೀರ ಭೇಟಿಯು ನಮ್ಮ ಯುವಕರಿಗೆ ಎರಡು ಪ್ರಮುಖ ಸಂದೇಶ ನೀಡಿದೆ 

ಒಂದು - #IncredibleIndia ಭಾರತದ ವಿವಿಧ ಭಾಗಗಳನ್ನು ಅನ್ವೇಷಿಸುವುದು.. 

ಎರಡು- ‘ಮೇಕ್ ಇನ್ ಇಂಡಿಯಾ’ದ ಮಹತ್ವ ಸಾರುವುದು... 

ನಾವೆಲ್ಲಾ ಒಟ್ಟಾಗಿ ಸೇರಿ, ವಿಕಸಿತ ಮತ್ತು ಆತ್ಮನಿರ್ಭರ್ ಭಾರತವನ್ನು ನಿರ್ಮಿಸೋಣ!"

***

 

 



(Release ID: 2010033) Visitor Counter : 41