ಪ್ರಧಾನ ಮಂತ್ರಿಯವರ ಕಛೇರಿ

ಗಡಿ ಗ್ರಾಮ ಹೇಮ್ಯ ತಲುಪಿದ ನಲ್ಲಿ ನೀರನ್ನು ಶ್ಲಾಘಿಸಿದ ಪ್ರಧಾನಿ

Posted On: 12 MAY 2023 8:30PM by PIB Bengaluru

ಗಡಿ ಗ್ರಾಮವಾದ ಹೇಮ್ಯಕ್ಕೆ ನಲ್ಲಿ ನೀರು ತಲುಪುವುದನ್ನು ಪ್ರಧಾನಮಂತ್ರಿಯವರು ಇಂದು ಸ್ವಾಗತಿಸಿದರು. 

ಕೇಂದ್ರ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರ ಟ್ವೀಟ್ ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:

"ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ. ಗಡಿ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ನಮ್ಮ ಪ್ರಯತ್ನಗಳಿಗೆ ದೊಡ್ಡ ಉತ್ತೇಜನ ಸಿಗುತ್ತಿರುವುದನ್ನು ನೋಡುವುದು ಹೃದಯ ಸ್ಪರ್ಶಿಯಾಗಿದೆ. ದಶಕಗಳಿಂದ, ನಮ್ಮ ಗಡಿ ಪ್ರದೇಶಗಳನ್ನು ನಿರ್ಲಕ್ಷಿಸಲಾಗುತ್ತಿತ್ತು, ಆದರೆ ಈಗ ಅವರ ಅಭಿವೃದ್ಧಿ ಅಗತ್ಯಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ.

 

 

 

****



(Release ID: 1925057) Visitor Counter : 88