ಪ್ರಧಾನ ಮಂತ್ರಿಯವರ ಕಛೇರಿ

ಪಾರ್ಲಿ ವೈಜನಾಥ್-ವಿಕರಾಬಾದ್ ವಿದ್ಯುದ್ಧೀಕರಣ ಯೋಜನೆಯ ಪರವಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದ ಜನತೆಯನ್ನು ಅಭಿನಂದಿಸಿದ ಪ್ರಧಾನಿ

Posted On: 03 FEB 2023 9:10AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದ ರಾಷ್ಟ್ರಗಳ ಜನತೆಗೆ ಪಾರ್ಲಿ ವೈಜನಾಥ್-ವಿಕಾರಾಬಾದ್ ವಿದ್ಯುದ್ಧೀಕರಣ ಯೋಜನೆಗಾಗಿ ಅಭಿನಂದನೆ ಸಲ್ಲಿಸಿದರು. 

ಪ್ರಧಾನಮಂತ್ರಿಯವರು:

"ಈ ಮಿಷನ್ ನ ಹೆಚ್ಚಿನ ಶಕ್ತಿ ಮತ್ತು ಈ ನಿರ್ದಿಷ್ಟ ವಿಸ್ತರಣೆಯಿಂದ ಪ್ರಯೋಜನ ಪಡೆಯಲಿರುವ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದ ಜನರಿಗೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ.

*****



(Release ID: 1896036) Visitor Counter : 135