ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

 ಹಿರಿಯ ತೆಲುಗು ನಟ, ಶ್ರೀ ಕೈಕಲಾ ಸತ್ಯನಾರಾಯಣ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ

Posted On: 23 DEC 2022 1:23PM by PIB Bengaluru

ಪ್ರಧಾನಮಂತ್ರಿಗಳಾದ  ಶ್ರೀ ನರೇಂದ್ರ ಮೋದಿ ಅವರು ಹಿರಿಯ ತೆಲುಗು ನಟ, ಶ್ರೀ ಕೈಕಲಾ ಸತ್ಯನಾರಾಯಣ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಗಳು ಟ್ವೀಟ್ ಮಾಡಿದ್ದು ಹೀಗೆ:

"ಖ್ಯಾತ ಚಲನಚಿತ್ರ ವ್ಯಕ್ತಿತ್ವ ಶ್ರೀ ಕೈಕಲಾ ಸತ್ಯನಾರಾಯಣ ಗಾರು ಅವರ ನಿಧನದಿಂದ ನೋವಾಗಿದೆ. ಅವರು ತಮ್ಮ ಗಮನಾರ್ಹ ನಟನಾ ಕೌಶಲ್ಯ ಮತ್ತು ವೈವಿಧ್ಯಮಯ ಪಾತ್ರಗಳಿಂದ ಪೀಳಿಗೆಯಿಂದ ಜನಪ್ರಿಯರಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ.ಅವರ ಕುಟುಂಬದ ಜೊತೆ ನಮ್ಮ ಜೊತೆ ಇದೆ. ಓಂ ಶಾಂತಿ."

*****


(Release ID: 1886006) Visitor Counter : 127