ಪ್ರಧಾನ ಮಂತ್ರಿಯವರ ಕಛೇರಿ

ತಿರುವಳ್ಳುವರ್ ದಿನದಂದು ಮಹಾಪುರುಷ ತಿರುವಳ್ಳುವರ್ ಅವರಿಗೆ ಪ್ರಧಾನಮಂತ್ರಿಗಳಿಂದ ಗೌರವ ನಮನ

Posted On: 15 JAN 2022 9:16AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿರುವಳ್ಳುವರ್ ದಿನದಂದು ಮಹಾಪುರುಷ ತಿರುವಳ್ಳುವರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಪ್ರಧಾನಿ ಹೀಗೆ ಟ್ವೀಟ್‌ ಮಾಡಿದ್ದಾರೆ:

"ತಿರುವಳ್ಳುವರ್ ದಿನದಂದು ನಾನು ಮಹಾಪುರುಷ ತಿರುವಳ್ಳುವರ್ ಅವರಿಗೆ ಗೌರವ ನಮನ ಸಲ್ಲಿಸುವೆ. ಅವರ ಆದರ್ಶಗಳು ಒಳನೋಟದಿಂದ ಕೂಡಿದಂಥವು ಮತ್ತು ಪ್ರಾಯೋಗಿಕವಾಗಿವೆ... ಅವರು ತಮ್ಮ ವೈವಿಧ್ಯಮಯ ಸ್ವಭಾವ ಮತ್ತು ಆಳ ಬೌದ್ಧಿಕತೆಗಾಗಿ ಭಿನ್ನರೆನಿಸುತ್ತಾರೆ. ಕಳೆದ ವರ್ಷ ನಾನು ತೆಗೆದ ಕನ್ಯಾಕುಮಾರಿಯ ತಿರುವಳ್ಳುವರ್ ಪ್ರತಿಮೆ ಮತ್ತು ವಿವೇಕಾನಂದ ಬಂಡೆ ಸ್ಮಾರಕದ ವೀಡಿಯೊವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. https://t.co/B7JuOMLjRo" ಎಂದಿದ್ದಾರೆ.

***



(Release ID: 1790170) Visitor Counter : 203