ಪ್ರಧಾನ ಮಂತ್ರಿಯವರ ಕಛೇರಿ

50ನೇ ವಿಜಯ್ ದಿವಸ್‌ ಅಂಗವಾಗಿ ಮುಕ್ತಿಜೋಧರು, ಬಿರಂಗನರು ಹಾಗೂ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದ ಪ್ರಧಾನಿ

Posted On: 16 DEC 2021 9:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 50ನೇ ವಿಜಯ್ ದಿವಸ್ ಅಂಗವಾಗಿ ಮುಕ್ತಿಜೋಧರು, ಬಿರಂಗನರು ಹಾಗೂ ಭಾರತೀಯ ಸಶಸ್ತ್ರ ಪಡೆಗಳ ವೀರರ ಮಹಾನ್ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದ್ದಾರೆ. ಸಂದರ್ಭದಲ್ಲಿ ಢಾಕಾದಲ್ಲಿ ರಾಷ್ಟ್ರಪತಿ ಅವರ ಉಪಸ್ಥಿತಿಯು ಪ್ರತಿಯೊಬ್ಬ ಭಾರತೀಯರ ಪಾಲಿಗೂ ವಿಶೇಷ ಹಾಗೂ ಮಹತ್ವಪೂರ್ಣವಾದುದು ಎಂದು ಶ್ರೀ ಮೋದಿ ಹೇಳಿದ್ದಾರೆ.

ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "50ನೇ ವಿಜಯ್ ದಿವಸ್ ಸಂದರ್ಭದಲ್ಲಿ ಮುಕ್ತಿಜೋಧರು, ಬಿರಂಗನರು ಹಾಗೂ ಭಾರತೀಯ ಸಶಸ್ತ್ರ ಪಡೆಗಳ ವೀರರ ಮಹಾನ್ ಶೌರ್ಯ ಮತ್ತು ತ್ಯಾಗವನ್ನು ನಾನು ಸ್ಮರಿಸುತ್ತೇನೆ. ನಾವು ದಮನಕಾರಿ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿ ಅವುಗಳನ್ನು ಮಣಿಸಿದೆವು. ಸಂದರ್ಭದಲ್ಲಿ ಢಾಕಾದಲ್ಲಿ ರಾಷ್ಟ್ರಪತಿ ಅವರ ಉಪಸ್ಥಿತಿಯು ಪ್ರತಿಯೊಬ್ಬ ಭಾರತೀಯರ ಪಾಲಿಗೂ ವಿಶೇಷ ಹಾಗೂ ಮಹತ್ವಪೂರ್ಣವೆನಿಸಿದೆ,” ಎಂದಿದ್ದಾರೆ.

***



(Release ID: 1782153) Visitor Counter : 162