ಪ್ರಧಾನ ಮಂತ್ರಿಯವರ ಕಛೇರಿ
ಟಿವಿ9 ಶೃಂಗಸಭೆ 2026ರಲ್ಲಿ ತಮ್ಮ ಭಾಷಣದ ಮುಖ್ಯಾಂಶಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
24 MAR 2026 9:13AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ನಡೆದ ಟಿವಿ9 ಶೃಂಗಸಭೆ 2026 ರಲ್ಲಿ ಮಾಡಿದ ಭಾಷಣದ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ.
ಪ್ರತ್ಯೇಕ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;
"ಭಾರತವು ಆತ್ಮವಿಶ್ವಾಸ ಮತ್ತು ಸಾಮರ್ಥ್ಯದೊಂದಿಗೆ ಮುಂದುವರಿಯುತ್ತಿದೆ!"
"ಜಾಗತಿಕ ಪ್ರಕ್ಷುಬ್ಧತೆಯ ನಡುವೆಯೂ, ಭಾರತವು ನಿರಂತರವಾಗಿ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಇದಕ್ಕೆ ಕೇವಲ ಒಂದಲ್ಲ, ಅನೇಕ ಉದಾಹರಣೆಗಳಿವೆ..."
"ವ್ಯತ್ಯಾಸ ಸ್ಪಷ್ಟವಾಗಿದೆ..."
"ಭಾರತವು ಪ್ರತಿಯೊಂದು ಸವಾಲನ್ನು ಯಶಸ್ಸಿನ ಅವಕಾಶವಾಗಿ ಪರಿವರ್ತಿಸಿದೆ."
*****
(ಪ್ರಕಟಣೆ ಐ.ಡಿ.: 2244435)
ವಿಸಿಟರ್ ಕೌಂಟರ್ : 3