ಪ್ರಧಾನ ಮಂತ್ರಿಯವರ ಕಛೇರಿ
ಮಾತಾ ಜಗದಾಂಬೆಯ ಅನುಗ್ರಹ ಭಕ್ತರ ಜೀವನದಲ್ಲಿ ಸಂತೋಷದ ಹೊಸ ಉದಯ ತರಲಿದೆ - ಪ್ರಧಾನಮಂತ್ರಿ ಪ್ರತಿಪಾದನೆ
Posted On:
04 APR 2025 8:28AM by PIB Bengaluru
ಮಾತಾ ಜಗದಾಂಬೆಯ ಅನುಗ್ರಹವು ಭಕ್ತರ ಜೀವನದಲ್ಲಿ ಸಂತೋಷದ ಹೊಸ ಹೊನಲು ತರಲಿದೆ ಎಂಬ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಿಳಿಸಿದ್ದಾರೆ. . ಶ್ರೀಮತಿ ಲತಾ ಮಂಗೇಶ್ಕರ್ ಅವರ ಪ್ರಾರ್ಥನೆಯನ್ನು ಸಹ ಅವರು ಹಂಚಿಕೊಂಡಿದ್ದಾರೆ.
ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
"ಜಗದಂಬಾ ಮಾತೆಯ ಅನುಗ್ರಹವು ಅವರ ಭಕ್ತರ ಜೀವನದಲ್ಲಿ ಹೊಸ ಸಂತೋಷದ ಉದಯವನ್ನು ತರಲಿದೆ. ನವರಾತ್ರಿಯ ಸಂದರ್ಭದಲ್ಲಿ ಮಾತಾ ದೇವಿಯ ಕುರಿತಂತೆ ಲತಾ ದೀದಿ ಅವರ ಈ ಪ್ರಾರ್ಥನೆಯು ಪ್ರತಿಯೊಬ್ಬರಲ್ಲೂ ಹೊಸ ಚೈತನ್ಯವನ್ನು ತುಂಬಲಿದೆ..."
*****
(Release ID: 2118695)
Visitor Counter : 12
Read this release in:
English
,
Urdu
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam