ಪ್ರಧಾನ ಮಂತ್ರಿಯವರ ಕಛೇರಿ
ಭಾರತ್ ಮಂಟಪದ ನಟರಾಜನ ಪ್ರತಿಮೆ ಭಾರತದ ಪ್ರಾಚೀನ ಕಲಾತ್ಮಕತೆ ಮತ್ತು ಸಂಪ್ರದಾಯಗಳಿಗೆ ಸಾಕ್ಷಿಯಾಗಿದೆ: ಪ್ರಧಾನಿ ಮೋದಿ
प्रविष्टि तिथि:
06 SEP 2023 1:29PM by PIB Bengaluru
ಭಾರತ್ ಮಂಟಪದಲ್ಲಿರುವ ಭವ್ಯವಾದ ನಟರಾಜ ಪ್ರತಿಮೆ ದೇಶದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಅಂಶಗಳನ್ನು ಜೀವಂತಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಟ್ವಿಟ್ಟರ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ,
“ಭಾರತ್ ಮಂಟಪದಲ್ಲಿರುವ ಭವ್ಯವಾದ ನಟರಾಜ ಪ್ರತಿಮೆಯು ನಮ್ಮ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಅಂಶಗಳನ್ನು ಜೀವಂತಗೊಳಿಸುತ್ತದೆ. ಜಿ20 ಶೃಂಗಸಭೆಗೆ ಜಗತ್ತು ಒಗ್ಗೂಡುತ್ತಿರುವ ಸಮಯದಲ್ಲಿ, ಇದು ಭಾರತದ ಪ್ರಾಚೀನ ಕಲಾತ್ಮಕತೆ ಮತ್ತು ಸಂಪ್ರದಾಯಗಳಿಗೆ ಸಾಕ್ಷಿಯಾಗಿದೆ.
***
(रिलीज़ आईडी: 1955100)
आगंतुक पटल : 209
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam