ಪ್ರಧಾನ ಮಂತ್ರಿಯವರ ಕಛೇರಿ

ಈ ಸವಾಲಿನ ಸಮಯದಲ್ಲಿ ಭಾರತದ ಆರ್ಥಿಕತೆಯು ಭರವಸೆಯ ದಾರಿ ದೀಪವಾಗಿ ಬೆಳಗುತ್ತಿದೆ: ಪ್ರಧಾನಮಂತ್ರಿ

Posted On: 19 AUG 2023 6:42PM by PIB Bengaluru

ಭಾರತದ ಆಶಾವಾದದ ಕಾರಣಗಳ ಕುರಿತು ಮನಿ ಕಂಟ್ರೋಲ್‌ ವೆಬ್‌ ಸೈಟ್‌ ನ ಲೇಖನಗಳು ಮತ್ತು ಇನ್ಪೋಗ್ರಾಫಿಕ್ಸ್‌ ಸಂಗ್ರಹಗಳು ಭಾರತದ ದೃಢವಾದ ಆರ್ಥಿಕ ಬೆಳವಣಿಗೆ ಮತ್ತು ಚೇತರಿಸಿಕೊಳ್ಳುವ ಮನೋಭಾವನೆಯನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ‍ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.

ಟ್ವೀಟರ್‌ ನಲ್ಲಿ ಪ್ರಧಾನಮಂತ್ರಿ ಈ ವಿಷಯವನ್ನು ಪೋಸ್ಟ್‌ ಮಾಡಿದ್ದಾರೆ.

“ಈ ಸವಾಲಿನ ಸಮಯದಲ್ಲಿ ಭಾರತದ ಆರ್ಥಿಕತೆ ಭರವಸೆಯ ಬೆಳಕಾಗಿ ಬೆಳಗುತ್ತಿದೆ. ದೃಢವಾದ ಬೆಳವಣಿಗೆ ಮತ್ತು ಚೇತರಿಸಿಕೊಳ್ಳುವ ಚೈತನ್ಯದೊಂದಿಗೆ ಭವಿಷ್ಯ ಭರವಸೆಯಂತೆ ಗೋಚರಿಸುತ್ತಿದೆ. ಈ ವೇಗವನ್ನು ಕಾಯ್ದುಕೊಳ್ಳೋಣ ಮತ್ತು 140 ಕೋಟಿ ಭಾರತೀಯರ ಸಮೃದ್ಧತೆಯನ್ನು ಖಚಿತಪಡಿಸೋಣ!" ಎಂದು ಹೇಳಿದ್ದಾರೆ.

***



(Release ID: 1950474) Visitor Counter : 115