ಪ್ರಧಾನ ಮಂತ್ರಿಯವರ ಕಛೇರಿ
ಈ ಸವಾಲಿನ ಸಮಯದಲ್ಲಿ ಭಾರತದ ಆರ್ಥಿಕತೆಯು ಭರವಸೆಯ ದಾರಿ ದೀಪವಾಗಿ ಬೆಳಗುತ್ತಿದೆ: ಪ್ರಧಾನಮಂತ್ರಿ
Posted On:
19 AUG 2023 6:42PM by PIB Bengaluru
ಭಾರತದ ಆಶಾವಾದದ ಕಾರಣಗಳ ಕುರಿತು ಮನಿ ಕಂಟ್ರೋಲ್ ವೆಬ್ ಸೈಟ್ ನ ಲೇಖನಗಳು ಮತ್ತು ಇನ್ಪೋಗ್ರಾಫಿಕ್ಸ್ ಸಂಗ್ರಹಗಳು ಭಾರತದ ದೃಢವಾದ ಆರ್ಥಿಕ ಬೆಳವಣಿಗೆ ಮತ್ತು ಚೇತರಿಸಿಕೊಳ್ಳುವ ಮನೋಭಾವನೆಯನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
ಟ್ವೀಟರ್ ನಲ್ಲಿ ಪ್ರಧಾನಮಂತ್ರಿ ಈ ವಿಷಯವನ್ನು ಪೋಸ್ಟ್ ಮಾಡಿದ್ದಾರೆ.
“ಈ ಸವಾಲಿನ ಸಮಯದಲ್ಲಿ ಭಾರತದ ಆರ್ಥಿಕತೆ ಭರವಸೆಯ ಬೆಳಕಾಗಿ ಬೆಳಗುತ್ತಿದೆ. ದೃಢವಾದ ಬೆಳವಣಿಗೆ ಮತ್ತು ಚೇತರಿಸಿಕೊಳ್ಳುವ ಚೈತನ್ಯದೊಂದಿಗೆ ಭವಿಷ್ಯ ಭರವಸೆಯಂತೆ ಗೋಚರಿಸುತ್ತಿದೆ. ಈ ವೇಗವನ್ನು ಕಾಯ್ದುಕೊಳ್ಳೋಣ ಮತ್ತು 140 ಕೋಟಿ ಭಾರತೀಯರ ಸಮೃದ್ಧತೆಯನ್ನು ಖಚಿತಪಡಿಸೋಣ!" ಎಂದು ಹೇಳಿದ್ದಾರೆ.
***
(Release ID: 1950474)
Visitor Counter : 146
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam