ಪ್ರಧಾನ ಮಂತ್ರಿಯವರ ಕಛೇರಿ

​​​​​​​ಸೌರಾಷ್ಟ್ರ ತಮಿಳು ಸಂಗಮವು ಅತ್ಯಂತ ಧನಾತ್ಮಕ ವಾತಾವರಣವನ್ನು ಸೃಷ್ಟಿಸಿದೆ: ಪ್ರಧಾನಮಂತ್ರಿ

Posted On: 15 APR 2023 10:09AM by PIB Bengaluru

ಮಧುರೈನಿಂದ ಎಸ್.ಟಿ. ಸಂಗಮಂಗೆ ಮೊದಲ ತಂಡವನ್ನು  ಕರೆದೊಯ್ಯಲು  ಮಧುರೈನಿಂದ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದ್ದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಈ ಬಗ್ಗೆ  ಪ್ರಧಾನಿ ಟ್ವೀಟ್ ಮಾಡಿದ್ದಾರೆ.

"ಪುತಾಂಡುವಿನ ವಿಶೇಷ ಸಂದರ್ಭದಲ್ಲಿ, ಮಧುರೈನಿಂದ ವೆರಾವಲ್ ಗೆ  ವಿಶೇಷ ಪ್ರಯಾಣ ಪ್ರಾರಂಭವಾಯಿತು. #STSangamam ಅತ್ಯಂತ ಕಾತರದಿಂದ ನಿರೀಕ್ಷಿಸುತ್ತಿದ್ದ ಘಟನೆಗಳಲ್ಲಿ ಒಂದಾಗಿದೆ ಮತ್ತು ಬಹಳ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದೆ.” ಎಂದವರು ಹೇಳಿದ್ದಾರೆ.

 

***



(Release ID: 1922475) Visitor Counter : 78