ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿಯವರಿಂದ ಪ್ರಕಾಶ್ ಪೂರಬ್ ಸಂದರ್ಭದಲ್ಲಿ ಶ್ರೀಗುರು ಗೋವಿಂದ್ ಸಿಂಗ್ ರವರಿಗೆ ಶಿರಬಾಗಿ ನಮನ.
प्रविष्टि तिथि:
29 DEC 2022 10:03AM by PIB Bengaluru
ಪ್ರಧಾನ ಮಂತ್ರಿಗಳಾದ ,ಶ್ರೀ. ನರೇಂದ್ರ ಮೋದಿಯವರು ಪವಿತ್ರ ಪ್ರಕಾಶ್ ಪೂರಬ್ ನ ದಿನದಂದು ಶ್ರೀಗುರು ಗೋವಿಂದ್ ಸಿಂಗ್ ರವರಿಗೆ ಶಿರಬಾಗಿ ಗೌರವ ನಮನ ಸಲ್ಲಿಸಿದ್ದಾರೆ .
ಪ್ರಧಾನಿಯವರು ತಮ್ಮ ಟ್ವೀಟ್ ನಲ್ಲಿ ;
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪವಿತ್ರ ಪ್ರಕಾಶ್ ಪೂರಬ್ ನ ದಿನದಂದು ಶ್ರೀಗುರು ಗೋವಿಂದ್ ಸಿಂಗ್ ರವರಿಗೆ ಶಿರಬಾಗಿ ಗೌರವ ನಮನ ಸಲ್ಲಿಸಿದ್ದಾರೆ ಮತ್ತು ಮಾನವಕುಲಕ್ಕೆ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ , ಅವರ ಅದ್ವಿತೀಯ ಧೈರ್ಯವು ಮುಂದಿನ ದಿನಗಳಲ್ಲೂ ಜನರನ್ನು ಪ್ರೇರೆಪಿಸುವುದನ್ನು ಮುಂದುವರಿಸುತ್ತದೆಯೆಂದು ತಿಳಿಸಿದ್ದಾರೆ.
*******
(रिलीज़ आईडी: 1887284)
आगंतुक पटल : 187
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam