ಪ್ರಧಾನ ಮಂತ್ರಿಯವರ ಕಛೇರಿ

ನುವಾಖೈ ಜುಹಾರ್ ಹಬ್ಬದ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಿ

प्रविष्टि तिथि: 23 AUG 2020 10:04AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನುವಾಖೈ ಜುಹಾರ್ ಪವಿತ್ರ ಸಂದರ್ಭ ದಲ್ಲಿ ಜನತೆಗೆ ಶುಭ ಕೋರಿದ್ದಾರೆ.
ಪ್ರಧಾನಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ " ವಿಶೇಷ ನುವಾಖೈ ಆಚರಣೆ,  ನಮ್ಮ‌ ರೈತರ ಪರಿಶ್ರಮವನ್ನು ಗುರುತಿಸುವುದಾಗಿದೆ. ಅವರ  ಪ್ರಯತ್ನಗಳಿಂದಾಗಿ ಇಡೀ ರಾಷ್ಟ್ರಕ್ಕೆ ಆಹಾರ ದೊರಕುತ್ತಿದೆ.‌
ನುವಾಖೈ ಜುಹಾರ್ ...!"  ಎಂದು ಹೇಳಿದ್ದಾರೆ.

***

 


(रिलीज़ आईडी: 1648118) आगंतुक पटल : 254
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam