ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ವೇದ್ ಮಾರ್ವ ಅವರ ನಿಧನಕ್ಕೆ ಪ್ರಧಾನಿ ಸಂತಾಪ

Posted On: 06 JUN 2020 11:58AM by PIB Bengaluru

ಶ್ರೀ ವೇದ್ ಮಾರ್ವ ಅವರ ನಿಧನಕ್ಕೆ ಪ್ರಧಾನಿ ಸಂತಾಪ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ‌ದೆಹಲಿಯ ನಿವೃತ್ತ ಪೊಲೀಸ್ ಆಯುಕ್ತರು, ಮಣಿಪುರ, ಮಿಜೋರಾಂ ಮತ್ತು ಜಾರ್ಖಂಡ್ ಮಾಜಿ ರಾಜ್ಯಪಾಲರಾದ ಶ್ರೀ ವೇದ್ ಮಾರ್ವ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

"ಶ್ರೀ ವೇದ್ ಮಾರ್ವ ಜಿ ಅವರು ಸಾರ್ವಜನಿಕ ಸೇವೆಗೆ ನೀಡಿರುವ ಉತ್ಕೃಷ್ಟ ಸೇವೆ ಸದಾ ಸ್ಮರಣೀಯ. ಐಪಿಎಸ್ ಅಧಿಕಾರದ ವೃತ್ತಿ ಜೀವನದಲ್ಲಿ ಅವರ ಅಪ್ರತಿಮ ಧೈರ್ಯ ದಿಂದಾಗಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಸಾರ್ವಜನಿಕ ಜೀವನದಲ್ಲಿ ಹೆಚ್ಚಿನ ಗೌರವ ಸಂಪಾದಿಸಿದ್ದರು. ಅವರ ಕುಟುಂಬಕ್ಕೆ ಮತ್ತು ಅನುಯಾಯಿಗಳಿಗೆ ಸಂತಾಪಗಳು, ಓಂ ಶಾಂತಿ" ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

Narendra Modi@narendramodi

Shri Ved Marwah Ji will be remembered for his rich contributions to public life. His unwavering courage always stood out during his career as an IPS officer. He was also a well respected public intellectual. Pained by his demise. Condolences to his family and admirers. Om Shanti.

43.6K

11:31 AM - Jun 6, 2020

Twitter Ads info and privacy

6,198 people are talking about this

***



(Release ID: 1629982) Visitor Counter : 190