ಪ್ರಧಾನ ಮಂತ್ರಿಯವರ ಕಛೇರಿ
'ಕಾಶಿ ಎಲ್ಲರಿಗೂ ಕಾಯುತ್ತಿದೆ ಮತ್ತು ಭೇಟಿ ನೀಡುವ ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತದೆ': ಪ್ರಧಾನಮಂತ್ರಿ
प्रविष्टि तिथि:
15 APR 2023 9:38AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶಿಗೆ ಭೇಟಿ ನೀಡಲು 10 ಕಾರಣಗಳನ್ನು ಪಟ್ಟಿ ಮಾಡಿದ ಒಬ್ಬ ನಾಗರಿಕರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ:
“ನಾನು ಒಪ್ಪುತ್ತೇನೆ 😀 ಆದರೆ ಕಾರಣಗಳ ಸಂಖ್ಯೆ 10ಕ್ಕಿಂತ ಹೆಚ್ಚಿದೆ ಎಂದು ನಾನು ಸೇರಿಸುತ್ತೇನೆ.
ಕಾಶಿ ಎಲ್ಲರಿಗೂ ಕಾಯುತ್ತಿದೆ ಮತ್ತು ಭೇಟಿ ನೀಡುವ ಎಲ್ಲರನ್ನು ಅದು ಮಂತ್ರಮುಗ್ಧಗೊಳಿಸುತ್ತದೆ.”
*****
(रिलीज़ आईडी: 2187216)
आगंतुक पटल : 28
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam