ಪ್ರಧಾನ ಮಂತ್ರಿಯವರ ಕಛೇರಿ

ಮುದ್ದಾದ ಕವಿತೆಯನ್ನು ವಾಚಿಸಿದ್ದಕ್ಕಾಗಿ ಪುಟ್ಟ ಗಾಯಕನನ್ನು ಶ್ಲಾಘಿಸಿದ ಪ್ರಧಾನಿ

Posted On: 10 DEC 2023 6:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹರಿಯಾಣದ ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಅವರ ಮೊಮ್ಮಗಳು ಕವಿತೆಯನ್ನು ವಾಚನ ಮಾಡಿದ್ದಕ್ಕಾಗಿ ಶ್ಲಾಘಿಸಿದರು.

ಈ ಸಂಬಂಧ ರಾಜ್ಯಪಾಲರು ಹಂಚಿಕೊಂಡಿರುವ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು; "ಸೃಜನಶೀಲ ಮತ್ತು ಆರಾಧ್ಯ. ಅವರ ಮಾತುಗಳು ದೊಡ್ಡ ಶಕ್ತಿಯ ಮೂಲವೂ ಹೌದು,’’ ಎಂದಿದ್ದಾರೆ

***



(Release ID: 1984864) Visitor Counter : 64