ಪ್ರಧಾನ ಮಂತ್ರಿಯವರ ಕಛೇರಿ

‘ವಿಕಸಿತ ಭಾರತʼದ ರಾಯಭಾರಿಗಳಾಗಲು ಪ್ರಧಾನಮಂತ್ರಿಯವರಿಂದ ನಾಗರಿಕರಿಗೆ  ಆಹ್ವಾನ 

Posted On: 30 NOV 2023 6:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನತೆಗೆ  ವಿಕಸಿತ ಭಾರತʼದ ರಾಯಭಾರಿಗಳಾಗಲು  ಮತ್ತು ಅಭಿವೃದ್ಧಿಯ ಸಂದೇಶವನ್ನು ಹರಡಲು ಮನವಿ ಮಾಡಿದ್ದಾರೆ. .

ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ನಲ್ಲಿ ಪ್ರಧಾನ ಮಂತ್ರಿ ಯವರು ಹೀಗೆ ಹೇಳಿದ್ದಾರೆ:

“ನಮೋ ಆಪ್  ವಿಕಸಿತ ಭಾರತದ ಸಂಕಲ್ಪ ಯಾತ್ರೆಗೆ ಸಂಬಂಧಿಸಿದ ಬಹಳಷ್ಟು ಆಸಕ್ತಿದಾಯಕ ವಿಷಯಗಳೊಂದಿಗೆ  ತುಂಬಿದೆ. ಭಾರತದಾದ್ಯಂತ ಜನರು ವಿಕಸಿತ ಭಾರತದ ರಾಯಭಾರಿಗಳಾಗುತ್ತಿದ್ದಾರೆ ಮತ್ತು ನಾನು ನಿಮ್ಮನ್ನು ಸಹ  ಅವರಲ್ಲಿ ಒಬ್ಬರಾಗಲು   ಆಹ್ವಾನಿಸುತ್ತೇನೆ! ಅಭಿವೃದ್ಧಿಯ ಸಂದೇಶವನ್ನು ಇನ್ನಷ್ಟು ಹರಡೋಣ.

 

***



(Release ID: 1982225) Visitor Counter : 53