ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಜಿಡಿಪಿಗೆ ನೀಲಿ ಆರ್ಥಿಕತೆಯ ಕೊಡುಗೆ ಕುರಿತ ಲೇಖನ

Posted On: 08 JUN 2023 7:10PM by PIB Bengaluru

ವಿಶ್ವ ಸಾಗರ ದಿನದಂದು ಕೇಂದ್ರ ಸಚಿವ ಶ್ರೀ ಕಿರೆಣ್‌ ರಿಜಿಜು ಅವರ ಲೇಖನವನ್ನು ಪ್ರಧಾನಮಂತ್ರಿ ಕಚೇರಿ ಹಂಚಿಕೊಂಡಿದೆ.

ಪ್ರಧಾನಮಂತ್ರಿ ಕಚೇರಿ ಈ ಕುರಿತು ಟ್ವೀಟ್‌ ಮಾಡಿದೆ.  

“ಕೇಂದ್ರ ಸಚಿವ@ಕಿರೆಣ್ ರಿಜಿಜು ಜೀ ಅವರು ಭಾರತ ತನ್ನ ವ್ಯಾಪಕ ಕರಾವಳಿ ಮತ್ತು ಕಡಲ ಸಂಪನ್ಮೂಲಗಳೊಂದಿಗೆ ನೀಲಿ ಆರ್ಥಿಕತೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವತ್ತ ಹೇಗೆ ಗಮನಹರಿಸಿದೆ ಎಂದು ಬರೆದಿದ್ದಾರೆ” ಎಂದು ಹೇಳಿದೆ.

***

 

 



(Release ID: 1930930) Visitor Counter : 125