ಪ್ರಧಾನ ಮಂತ್ರಿಯವರ ಕಛೇರಿ

​​​​​​​ಮೇಘಾಲಯಕ್ಕೆ ಇದೇ  ಮೊದಲ ಬಾರಿಗೆ ಎಲೆಕ್ಟ್ರಿಕ್ ರೈಲುಗಳು ಆಗಮಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ

Posted On: 17 MAR 2023 8:19PM by PIB Bengaluru

ಅಭಯಪುರಿ – ಪಂಚರತ್ನ; ದುಧ್ನೈ - ಮೆಂಡಿಪಥರ್. ನಡುವಿನ ಪ್ರಮುಖ ವಿಭಾಗಗಳ ವಿದ್ಯುದ್ದೀಕರಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದ ನಂತರ ಮೊದಲ ಬಾರಿಗೆ ಮೇಘಾಲಯಕ್ಕೆ ವಿದ್ಯುತ್ ರೈಲುಗಳು ಆಗಮಿಸುತ್ತಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಂತಸ ವ್ಯಕ್ತಪಡಿಸಿದ್ದಾರೆ.

ಪಿಐಬಿ ಮೇಘಾಲಯ ಮಾಡಿರುವ  ಟ್ವೀಟ್ ನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಅದರಲ್ಲಿ;

"ಮೇಘಾಲಯಕ್ಕೆ ಅದ್ಭುತ ಸುದ್ದಿ ಮತ್ತು ಈಶಾನ್ಯದಲ್ಲಿ ಸಂಪರ್ಕ ಮತ್ತಷ್ಟು ಹೆಚ್ಚಳವಾಗುತ್ತಿದೆ." ಎಂದಿದ್ದಾರೆ.

 

***



(Release ID: 1908406) Visitor Counter : 123