ಪ್ರಧಾನ ಮಂತ್ರಿಯವರ ಕಛೇರಿ

ಸ್ವಚ್ಛ ಭಾರತದ ಬಗ್ಗೆ ಲಡಾಖ್‌ನ ತುರ್ತುಕ್‌ ಜನರ ಉತ್ಸಾಹ ಮತ್ತು ದೃಷ್ಟಿಕೋನಕ್ಕೆ ಅವರಿಗೆ ವಂದನೆ ತಿಳಿಸಿದ ಪ್ರಧಾನಿ 

Posted On: 03 OCT 2022 9:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಡಾಖ್‌ನ ತುರ್ತುಕ್‌ ಜನರು ಸ್ವಚ್ಛ ಭಾರತದ ಬಗ್ಗೆ ತೋರಿಸುತ್ತಿರುವ  ಉತ್ಸಾಹ ಮತ್ತು ದೃಷ್ಟಿಕೋನಕ್ಕಾಗಿ ಅವರಿಗೆ ವಂದಿಸಿದ್ದಾರೆ.

ಈ ಕುರಿತ ಎಎನ್‌ಐ ಸುದ್ದಿಯನ್ನು ಹಂಚಿಕೊಂಡಿರುವ ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.

"ಲಡಾಖ್‌ನ ತುರ್ತುಕ್‌ನಲ್ಲಿರುವ ಜನರು ದೇಶದ ಸ್ವಚ್ಛತೆಯನ್ನು ಕಾಪಾಡಲು ತೋರುತ್ತಿರುವ ಉತ್ಸಾಹ ಮತ್ತು ದೃಷ್ಟಿಕೋನಕ್ಕಾಗಿ ನಾನು ಅವರಿಗೆ ವಂದಿಸುತ್ತೇನೆ." ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

****



(Release ID: 1865013) Visitor Counter : 134