ಪ್ರಧಾನ ಮಂತ್ರಿಯವರ ಕಛೇರಿ

1857 ರ ಘಟನೆಗಳಲ್ಲಿ ಭಾಗಿಯಾದವರ ಮಹೋನ್ನತ ಧೈರ್ಯಕ್ಕೆ ಪ್ರಧಾನ ಮಂತ್ರಿ ಅವರಿಂದ ಗೌರವಾರ್ಪಣೆ

Posted On: 10 MAY 2022 10:23AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 1857ರ ಘಟನಾವಳಿಗಳಲ್ಲಿ ಭಾಗಿಯಾದವರೆಲ್ಲರ ಮಹೋನ್ನತ ಧೈರ್ಯಕ್ಕೆ ತಮ್ಮ ಗೌರವ ಸಲ್ಲಿಸಿದ್ದಾರೆ. 
ಟ್ವೀಟೊಂದರಲ್ಲಿ ಪ್ರಧಾನ ಮಂತ್ರಿ ಅವರು 
“1857ರ ಈ ದಿನದಂದು ಸ್ವಾತಂತ್ರ್ಯದ ಮೊದಲ ಚಾರಿತ್ರಿಕ ಯುದ್ದ ಆರಂಭಗೊಡಿತು,ಇದು ನಮ್ಮ ಸಂಗಾತಿ ನಾಗರಿಕರಲ್ಲಿ ದೇಶಪ್ರೇಮದ ಸ್ಪೂರ್ತಿಯನ್ನು, ಕಿಚ್ಚನ್ನು ಉದ್ದೀಪಿಸಿತು ಮತ್ತು ವಸಾಹತುಶಾಹೀ ಆಡಳಿತವನ್ನು ದುರ್ಬಲಗೊಳಿಸಲು ಕಾಣಿಕೆ ನೀಡಿತು. 1857 ರ ಈ ಘಟನಾವಳಿಗಳಲ್ಲಿ ಭಾಗವಹಿಸಿದ ಎಲ್ಲರ ಮಹೋನ್ನತ ಧೈರ್ಯಕ್ಕಾಗಿ ನಾನು ಗೌರವ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ. 

 

 

***



(Release ID: 1824061) Visitor Counter : 166