ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭಾ ಸದಸ್ಯ ಶ್ರೀ ಬಲ್ಲಿ ದುರ್ಗಾ ಪ್ರಸಾದ್ ರಾವ್ ಗಾರು ಅವರ ನಿಧನಕ್ಕೆ ಪ್ರಧಾನಿ ಸಂತಾಪ

Posted On: 16 SEP 2020 8:35PM by PIB Bengaluru

ಲೋಕಸಭಾ ಸಂಸದ ಶ್ರೀ ಬಲ್ಲಿ ದುರ್ಗಾ ಪ್ರಸಾದ್ ರಾವ್ ಗಾರು ಅವರ ಅಕಾಲಿಕ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಲೋಕಸಭಾ ಸಂಸದ ಶ್ರೀ ಬಲ್ಲಿ ದುರ್ಗಾ ಪ್ರಸಾದ್ ರಾವ್ ಗಾರು ಅವರ ನಿಧನದಿಂದ ಬಹಳ ದುಃಖವಾಯಿತು. ಅನುಭವಿ ನಾಯಕರಾಗಿದ್ದ ಅವರು ಆಂಧ್ರಪ್ರದೇಶದ ಪ್ರಗತಿಗೆ ಪರಿಣಾಮಕಾರಿ ಕೊಡುಗೆಗಳನ್ನು ನೀಡಿದ್ದಾರೆ ದುಃಖದ ಸಂದರ್ಭದಲ್ಲಿ ನನ್ನ ಚಿಂತನೆಗಳು ಅವರ ಕುಟುಂಬ ಮತ್ತು ಹಿತೈಷಿಗಳ ಜೊತೆಗಿವೆಓಂ ಶಾಂತಿ.”, ಎಂದು ಪ್ರಧಾನಮಂತ್ರಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

***



(Release ID: 1656098) Visitor Counter : 84