ಪ್ರಧಾನ ಮಂತ್ರಿಯವರ ಕಛೇರಿ
ದಂಗೆಯಿಂದ ಏಕೀಕರಣದವರೆಗಿನ ಜನ-ಕೇಂದ್ರಿತ ಆಡಳಿತದ ಶಕ್ತಿಯನ್ನು ಪ್ರತಿಬಿಂಬಿಸುವ ಬಸ್ತಾರ್ ನ ಪ್ರಯಾಣದ ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
26 MAY 2025 3:07PM by PIB Bengaluru
ಜನ-ಕೇಂದ್ರಿತ ಆಡಳಿತದ ಶಕ್ತಿಯನ್ನು ಪ್ರತಿಬಿಂಬಿಸುವ ದಂಗೆಯಿಂದ ಏಕೀಕರಣದವರೆಗಿನ ಬಸ್ತಾರ್ ನ ಪ್ರಯಾಣವನ್ನು ಪರಿಶೀಲಿಸುವ ಛತ್ತೀಸ್ಗಢದ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್ ಸಾಯಿ ಅವರ ಲೇಖನವನ್ನು ಇಂದು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.
ಛತ್ತೀಸ್ಗಢದ ಮುಖ್ಯಮಂತ್ರಿ ಅವರ ಕಚೇರಿ ಎಕ್ಸ್ ತಾಣದಲ್ಲಿ ಹಂಚಿಕೊಂಡ ಲೇಖನವನ್ನು ಪ್ರಧಾನಮಂತ್ರಿಯವರ ಕಚೇರಿ ಪ್ರತಿಕ್ರಿಯಿಸುತ್ತಾ;
“ದಂಗೆಯಿಂದ ಏಕೀಕರಣದವರೆಗಿನ ಬಸ್ತಾರ್ ನ ಪ್ರಯಾಣವು ಜನ-ಕೇಂದ್ರಿತ ಆಡಳಿತದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಮುಖ್ಯಮಂತ್ರಿ ಶ್ರೀ @vishnudsai ಅವರು ಬುಡಕಟ್ಟು ಕಲ್ಯಾಣ, ಭದ್ರತೆ ಮತ್ತು ಅಭಿವೃದ್ಧಿಯು ಛತ್ತೀಸ್ಗಢಕ್ಕೆ ಹೇಗೆ ಹೊಸ ಅಧ್ಯಾಯವನ್ನು ಬರೆಯುತ್ತಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಓದಲೇಬೇಕು!"
*****
(Release ID: 2131480)
Read this release in:
English
,
Urdu
,
Hindi
,
Marathi
,
Bengali
,
Assamese
,
Bengali-TR
,
Manipuri
,
Punjabi
,
Gujarati
,
Tamil
,
Telugu
,
Malayalam