ಪ್ರಧಾನ ಮಂತ್ರಿಯವರ ಕಛೇರಿ

ಉತ್ತರಾಖಂಡದ ಪಾರ್ವತಿ ಕುಂಡ ಮತ್ತು ಗುಂಜಿಯಲ್ಲಿ ಸೇನೆ, ಬಿಆರ್ ಒ ಮತ್ತು ಐಟಿಬಿಪಿಯ ನಿಯೋಜಿತ ಸಿಬ್ಬಂದಿಯೊಂದಿಗೆ ಪ್ರಧಾನಿ ಸಂವಾದ 

Posted On: 12 OCT 2023 3:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಾಖಂಡದ ಪಾರ್ವತಿ ಕುಂಡ ಮತ್ತು ಗುಂಜಿಯಲ್ಲಿ ಸೇನೆ, ಬಿಆರ್ ಒ ಮತ್ತು ಐಟಿಬಿಪಿಯ ನಿಯೋಜಿತ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಅವರ ಚೈತನ್ಯ ಮತ್ತು ಬದ್ಧತೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. 

ಪ್ರಧಾನಮಂತ್ರಿ ತಮ್ಮ ಜಾಲತಾಣ  X ನಲ್ಲಿ ಹೀಗೆ ಹೇಳಿದ್ದಾರೆ.

“ಪಾರ್ವತಿ ಕುಂಡ ಮತ್ತು ಗುಂಜಿಯಲ್ಲಿ ಸೇನೆ, ಬಿಆರ್ ಒ ಮತ್ತು ಐಟಿಬಿಪಿಯ ನಿಯೋಜಿತ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಸವಾಲಿನ ಪರಿಸ್ಥಿತಿಗಳಲ್ಲಿ ಅವರ ಅಚಲ ಸೇವೆ ನಿಜಕ್ಕೂ ಶ್ಲಾಘನೀಯ. ಅವರ ಸ್ಫೂರ್ತಿ  ಮತ್ತು ಬದ್ಧತೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತದೆ.’’.  

 

 ***



(Release ID: 1967301) Visitor Counter : 56