ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರೈತರ ಕಲ್ಯಾಣವನ್ನು ಖಾತ್ರಿಪಡಿಸುವುದು


ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿಯವರು ರೈತರ ಕಲ್ಯಾಣದ ಬಗ್ಗೆ ಕೈಗೊಳ್ಳಲಾದ ಉಪಕ್ರಮಗಳ ಕುರಿತು ಹಂಚಿಕೊಂಡಿದ್ದಾರೆ

प्रविष्टि तिथि: 02 JUN 2023 6:36PM by PIB Bengaluru

ಕಳೆದ 9 ವರ್ಷಗಳಲ್ಲಿ ರೈತರ ಕಲ್ಯಾಣಕ್ಕೆ ಸಂಬಂಧಿಸಿದ ಲೇಖನಗಳು, ವಿಡಿಯೋಗಳು, ಗ್ರಾಫಿಕ್ಸ್ ಮತ್ತು ಮಾಹಿತಿಗಳ ಸಂಕಲನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹಂಚಿಕೊಂಡರು.
 
ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ: 
 
"ನಮ್ಮ ರೈತರು ಸುರಿಸುವ  ಬೆವರು ಮತ್ತು ಶ್ರಮವು ದೇಶದ ಪ್ರಗತಿಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಅವರ ಅವಿರತ ಕಾಯಕ ನಮ್ಮ ಆಹಾರ ಭದ್ರತೆಯ ಬೆನ್ನೆಲುಬಾಗಿದೆ. ಇದು #9 ವರ್ಷಗಳ ಅನ್ನದಾತರ ಸಬಲೀಕರಣ ಮತ್ತು ಕೃಷಿ ವಲಯದ  ಅಭಿವೃದ್ಧಿ ಹೊಸ ಎತ್ತರಕ್ಕೆ ಏರುವುದು ಎಂಬುದನ್ನು ಖಚಿತಪಡಿಸುತ್ತದೆ."


(रिलीज़ आईडी: 1929676) आगंतुक पटल : 175
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Manipuri , Punjabi , Gujarati , Odia , Tamil , Telugu , Malayalam