ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಬಸ್ತಿಯಲ್ಲಿ ಮೋದಿ (ಭಾರತದ ಅಭಿವೃದ್ಧಿ ಕೇಂದ್ರಿತ ಅಭಿಯಾನ) ಅಡಿಯಲ್ಲಿ ಕೈಗೊಂಡ ಅಭಿವೃದ್ಧಿ ಉಪಕ್ರಮಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 17 MAY 2023 1:37PM by PIB Bengaluru

ಪ್ರಧಾನಮಂತ್ರಿಯವರು ಉತ್ತರ ಪ್ರದೇಶದ ಬಸ್ತಿಯಲ್ಲಿ ಮೋದಿ - ಭಾರತದ ಅಭಿವೃದ್ಧಿ ಕೇಂದ್ರಿತ ಅಭಿಯಾನ ಅಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಮೋದಿ - ಮಿಷನ್ ಓರಿಯೆಂಟೆಡ್ ಡೆವಲಪಿಂಗ್ ಇಂಡಿಯಾ ಅಡಿಯಲ್ಲಿ ಪಕ್ಕಾ ಮನೆಗಳಂತಹ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಬಸ್ತಿಯ ಸಂಸತ್ ಸದಸ್ಯ ಶ್ರೀ ಹರೀಶ್ ದ್ವಿವೇದಿ ಅವರು ಮಾಡಿರುವ ಟ್ವೀಟ್ ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಪ್ರಧಾನಮಂತ್ರಿಯವರು:

"ಉತ್ತರ ಪ್ರದೇಶದ   ಬಸ್ತಿಯ ಈ ಅಭಿವೃದ್ಧಿ ಕಾರ್ಯಗಳಡಿಯ ಪಕ್ಕಾ ಮನೆಗಳು ನಮ್ಮ ಬಡ ಸಹೋದರ ಸಹೋದರಿಯರ ಜೀವನವನ್ನು ಹೇಗೆ ಬೆಳಗಿಸಿವೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ." 

(“पक्के मकानों ने कैसे हमारे गरीब भाई-बहनों के जीवन को रोशन किया है, उत्तर प्रदेश में बस्ती का यह विकास कार्य इसका एक बेहतरीन उदाहरण है।”) ಎಂದು ತಿಳಿಸಿದ್ದಾರೆ.

 


 

*****



(Release ID: 1924953) Visitor Counter : 129