ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಸ್ ಟಿ ಸಂಗಮಮ್ ಅತಿಥಿಗಳ ಆತ್ಮೀಯ ಸ್ವಾಗತಕ್ಕಾಗಿ ಬಡಲ್ಪಾರದ ಜನರಿಗೆ ಪ್ರಧಾನಮಂತ್ರಿಯವರಿಂದ  ಶ್ಲಾಘನೆ

प्रविष्टि तिथि: 25 APR 2023 9:23AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೌರಾಷ್ಟ್ರ ತಮಿಳು ಸಂಗಮಂ ಅತಿಥಿಗಳನ್ನು ಕುಟುಂಬದ ಸದಸ್ಯರಂತೆ ಸ್ವಾಗತಿಸಿದ್ದಕ್ಕಾಗಿ ಸೋಮನಾಥದ ಬಾದಲ್ಪಾರ ಗ್ರಾಮದ ಜನರನ್ನು ಶ್ಲಾಘಿಸಿದರು

ಎಸ್ಟಿ ಸಂಗಮಮ್ ಅವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

"ನೋಡಲು ಖುಷಿಯಾಗುತ್ತಿದೆ. ಬದಲ್ಪಾರದ ಜನರಿಗೆ ಅಭಿನಂದನೆಗಳು."

***


(रिलीज़ आईडी: 1921571) आगंतुक पटल : 135
इस विज्ञप्ति को इन भाषाओं में पढ़ें: Gujarati , Odia , English , Urdu , Marathi , हिन्दी , Assamese , Bengali , Manipuri , Punjabi , Tamil , Telugu , Malayalam