ಪ್ರಧಾನ ಮಂತ್ರಿಯವರ ಕಛೇರಿ
ಎಸ್ ಟಿ ಸಂಗಮಮ್ ಅತಿಥಿಗಳ ಆತ್ಮೀಯ ಸ್ವಾಗತಕ್ಕಾಗಿ ಬಡಲ್ಪಾರದ ಜನರಿಗೆ ಪ್ರಧಾನಮಂತ್ರಿಯವರಿಂದ ಶ್ಲಾಘನೆ
ಪ್ರಕಟಣಾ ದಿನಾಂಕ:
25 APR 2023 9:23AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೌರಾಷ್ಟ್ರ ತಮಿಳು ಸಂಗಮಂ ಅತಿಥಿಗಳನ್ನು ಕುಟುಂಬದ ಸದಸ್ಯರಂತೆ ಸ್ವಾಗತಿಸಿದ್ದಕ್ಕಾಗಿ ಸೋಮನಾಥದ ಬಾದಲ್ಪಾರ ಗ್ರಾಮದ ಜನರನ್ನು ಶ್ಲಾಘಿಸಿದರು
ಎಸ್ಟಿ ಸಂಗಮಮ್ ಅವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
"ನೋಡಲು ಖುಷಿಯಾಗುತ್ತಿದೆ. ಬದಲ್ಪಾರದ ಜನರಿಗೆ ಅಭಿನಂದನೆಗಳು."
***
(ಪ್ರಕಟಣೆ ಐ.ಡಿ.: 1921571)
ವಿಸಿಟರ್ ಕೌಂಟರ್ : 127
ಪ್ರಕಟಣೆಯನ್ನು ಇದರಲ್ಲಿ ಓದಿ:
Gujarati
,
Odia
,
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Tamil
,
Telugu
,
Malayalam