ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರು ಕೇಂದ್ರ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ

Posted On: 16 MAR 2023 1:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಮಗ್ ಠಾಕೂರ್ ಅವರು ಬರೆದ 'ಅನಿಶ್ಚಿತ ಜಗತ್ತಿಗೆ ಭಾರತದ ಯುವಕರು ಭರವಸೆ ತರುತ್ತಾರೆ ' ಎಂಬ ಲೇಖನವನ್ನು ಹಂಚಿಕೊಂಡಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

"ಭಾರತದ ಯುವಕರು ಅನಿಶ್ಚಿತ ಜಗತ್ತಿಗೆ ಭರವಸೆಯನ್ನು ತರುತ್ತಾರೆ" ಎಂದು ಕೇಂದ್ರ ಸಚಿವ @ianuragthakur ಬರೆದಿದ್ದಾರೆ... ಓದಿ!

timesofindia.indiatimes.com/india/speaking...

ನಮೋ ಆ್ಯಪ್ ಮೂಲಕ"

***



(Release ID: 1907623) Visitor Counter : 103