ಪ್ರಧಾನ ಮಂತ್ರಿಯವರ ಕಛೇರಿ

​​​​​​​ಶ್ರೀ ಅನ್ನವನ್ನು ಜನಪ್ರಿಯಗೊಳಿಸಲು ಭಾರತದಾದ್ಯಂತ ಕೈಗೊಂಡಿರುವ ಪ್ರಯತ್ನಗಳಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ 

Posted On: 03 FEB 2023 9:21AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಅನ್ನವನ್ನು ಜನಪ್ರಿಯಗೊಳಿಸಲು ಭಾರತದಾದ್ಯಂತ ಕೈಗೊಳ್ಳುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಅಸ್ಸಾಂ ಸಚಿವಾಲಯದಲ್ಲಿ ಸಿರಿಧಾನ್ಯ ಕೆಫೆ ಉದ್ಘಾಟನೆ ಮಾಡಿ ಅಸ್ಸಾಂ ಮುಖ್ಯಮಂತ್ರಿ ಮಾಡಿದ ಟ್ವೀಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ:

'' ಶ್ರೀ ಅನ್ನವನ್ನು ಜನಪ್ರಿಯಗೊಳಿಸಲು ಭಾರತದಾದ್ಯಂತ ಕೈಗೊಳ್ಳುತ್ತಿರುವ ಈ ರೀತಿಯ ವಿವಿಧ ಪ್ರಯತ್ನಗಳನ್ನು ನೋಡಲು ಸಂತೋಷವಾಗುತ್ತಿದೆ'' ಎಂದು ಟ್ವೀಟ್ ಮಾಡಿದ್ದಾರೆ.

*****



(Release ID: 1896020) Visitor Counter : 162