ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಗಳು ಶ್ರೀ ಬಾಳಾಸಾಹೇಬ್ ಠಾಕ್ರೆ ಅವರ ಜಯಂತಿಯಂದು  ಅವರನ್ನು ಸ್ಮರಿಸಿದರು 

Posted On: 23 JAN 2023 9:04AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಾಳಾಸಾಹೇಬ್ ಠಾಕ್ರೆ ಅವರ ಜಯಂತಿಯಂದು  ಅವರಿಗೆ ಗೌರವ ಸಲ್ಲಿಸಿದರು.

ಟ್ವೀಟ್ ನಲ್ಲಿ  ಅವರು ಹೀಗೆ ಹೇಳಿರುವರು: 

“ಬಾಳಾಸಾಹೇಬ್ ಠಾಕ್ರೆ ಜೀ ಅವರನ್ನು ಅವರ ಜನ್ಮದಿನದಂದು ಸ್ಮರಿಸುತ್ತಿದ್ದೇನೆ ಅವರೊಂದಿಗಿನ ನನ್ನ ವಿವಿಧ ಚರ್ಚೆಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಅವರು ಅಪಾರವಾದ ಜ್ಞಾನ ಮತ್ತು ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದರು. ಅವರು ತಮ್ಮ ಜೀವನವನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು.”

***



(Release ID: 1892951) Visitor Counter : 137