ಪ್ರಧಾನ ಮಂತ್ರಿಯವರ ಕಛೇರಿ

ಕ್ರಿಕೆಟಿಗ ಶ್ರೀ ರಿಷಭ್ ಪಂತ್ ಅವರಿಗೆ ಸಂಭವಿಸಿದ  ಅಪಘಾತಕ್ಕೆ ಪ್ರಧಾನಮಂತ್ರಿಯವರಿಂದ ವಿಷಾದ 

Posted On: 30 DEC 2022 4:38PM by PIB Bengaluru

ಖ್ಯಾತ ಕ್ರಿಕೆಟಿಗ ಶ್ರೀ ರಿಷಬ್ ಪಂತ್ ಅವರ ಅಪಘಾತದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;

"ಪ್ರಸಿದ್ಧ ಕ್ರಿಕೆಟಿಗ ಶ್ರೀ ರಿಷಭ್ ಪಂತ್ ಅವರ ಅಪಘಾತದಿಂದ ನೊಂದಿದ್ದೇನೆ. ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. @RishabhPant17"

******



(Release ID: 1887658) Visitor Counter : 127