ಪ್ರಧಾನ ಮಂತ್ರಿಯವರ ಕಛೇರಿ
ಸಿಆರ್ಪಿಎಫ್ ಸಿಬ್ಬಂದಿಯ ನೆಡುತೋಪು ಅಭಿಯಾನವನ್ನು ಶ್ಲಾಘಿಸಿದ ಪ್ರಧಾನಿ
Posted On:
29 OCT 2022 10:30PM by PIB Bengaluru
ವಿಶ್ವನಾಥ್ ಧಾಮ್ ಮತ್ತು ಜ್ಞಾನವಾಪಿ ಮಸೀದಿ ಭದ್ರತೆಗಾಗಿ ನಿಯೋಜಿಸಲಾದ ಸಿಆರ್ಪಿಎಫ್ ಯೋಧರ ತುಕಡಿಯು 75,000 ಮರಗಳನ್ನು ನೆಡುವ ಮೂಲಕ ಕೈಗೊಂಡ ನೆಡುತೋಪು ಅಭಿಯಾನವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ. ಈ ಪ್ರಯತ್ನವನ್ನು ಪ್ರಧಾನಮಂತ್ರಿಯವರು ಇಡೀ ದೇಶಕ್ಕೆ ಮಾದರಿ ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ಹೀಗೆ ಟ್ವೀಟಿಸಿದ್ದಾರೆ“
“ಸಿಆರ್ಪಿಎಫ್ ಯೋಧರ ಈ ಉಪಕ್ರಮವು ಎಲ್ಲರಿಗೂ ಸ್ಫೂರ್ತಿ ನೀಡಲಿದೆ. ಸುರಕ್ಷತಾ ಕಾವಲುಗಾರರಾಗಿ ಪರಿಸರವನ್ನು ರಕ್ಷಿಸುವ ಅವರ ಪ್ರಯತ್ನವು ದೇಶಕ್ಕೆ ಮಾದರಿಯಾಗಿದೆ. http://@crpfindia”
***
(Release ID: 1871992)
Read this release in:
English
,
Assamese
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam