ಪ್ರಧಾನ ಮಂತ್ರಿಯವರ ಕಛೇರಿ

ಜನರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿಜಿ ಅವರ ಉಡುಗೊರೆಗಾಗಿ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 11 NOV 2021 9:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿಜಿ ಅವರು ತೋರಿದ ವರ್ತನೆಗಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ನಲ್ಲಿಜನರ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ದುಲಾರಿ ದೇವಿ ಜಿ ಕೂಡ ಒಬ್ಬರು. ಅವರು ಬಿಹಾರದ ಮಧುಬನಿ ಮೂಲದ ಪ್ರತಿಭಾವಂತ ಕಲಾವಿದೆ.

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಅನೌಪಚಾರಿಕ  ಮಾತುಕತೆ ವೇಳೆ ಅವರು ನನಗೆ ತಮ್ಮ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದರು, ಅವರ ವರ್ತನೆಗಾಗಿ ವಿನೀತನಾದೆ. ಅವರಿಗೆ ನನ್ನ ಕೃತಜ್ಞತೆಗಳು.” ಎಂದು ಹೇಳಿದ್ದಾರೆ.

***



(Release ID: 1771110) Visitor Counter : 187