ಪ್ರಧಾನ ಮಂತ್ರಿಯವರ ಕಛೇರಿ

ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲ (ಯುಸಿಸಿಎನ್)ಕ್ಕೆ ಶ್ರೀನಗರ ಸೇರ್ಪಡೆಗೆ ಸಂತಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ

Posted On: 08 NOV 2021 10:23PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀನಗರ ಕರಕುಶಲ ಮತ್ತು ಜಾನಪದ ಕಲೆಯ ತನ್ನ ವಿಶೇಷ ಸ್ಥಾನದೊಂದಿಗೆ ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲ (ಯುಸಿಸಿಎನ್) ಕ್ಕೆ ಸೇರ್ಪಡೆಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 
ಟ್ವೀಟ್‌ನಲ್ಲಿ ಪ್ರಧಾನಮಂತ್ರಿಯವರು;
"ಸುಂದರವಾದ ಶ್ರೀನಗರವು ತನ್ನ ಕರಕುಶಲ ಮತ್ತು ಜಾನಪದ ಕಲೆಗಾಗಿ ವಿಶೇಷ ಉಲ್ಲೇಖದೊಂದಿಗೆ @ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲ (ಯು.ಸಿ.ಸಿ.ಎನ್) ಕ್ಕೆ  ಸೇರಿದೆ ಎಂದು ತಿಳಿದು ಸಂತೋಷವಾಯಿತು. ಇದು ಶ್ರೀನಗರದ ಅನುರೂಪದ ಸಾಂಸ್ಕೃತಿಕ ನೀತಿಗೆ ಸೂಕ್ತವಾದ ಮನ್ನಣೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನತೆಗೆ ಅಭಿನಂದನೆಗಳು.." ಎಂದು ತಿಳಿಸಿದ್ದಾರೆ.

 

***
 



(Release ID: 1770336) Visitor Counter : 160