ಪ್ರಧಾನ ಮಂತ್ರಿಯವರ ಕಛೇರಿ
ಕೇರಳ ಪಿರವಿ ದಿನದಂದು ಕೇರಳದ ಜನತೆಗೆ ಪ್ರಧಾನಮಂತ್ರಿಯವರು ಶುಭಾಶಯ ಕೋರಿದ್ದಾರೆ
Posted On:
01 NOV 2021 9:30AM by PIB Bengaluru
ಕೇರಳ ಪಿರವಿ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳದ ಜನತೆಗೆ ಶುಭಾಶಯ ಕೋರಿದ್ದಾರೆ.
ಪ್ರಧಾನಮಂತ್ರಿಯವರು ಟ್ವೀಟ್ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ;
"ಕೇರಳದ ಜನತೆಗೆ ಕೇರಳ ಪಿರವಿ ದಿನದ ಶುಭಾಶಯಗಳು. ಕೇರಳವು ತನ್ನ ಸುಂದರವಾದ ಸುತ್ತಮುತ್ತಲಿನ ಪರಿಸರ ಪ್ರದೇಶಗಳನ್ನು ಹೊಂದಿದೆ ಮತ್ತು ಜನರ ಶ್ರಮಶೀಲ ಸ್ವಭಾವಕ್ಕಾಗಿ ಕೇರಳವು ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಕೇರಳದ ಜನರು ತಮ್ಮ ವಿವಿಧ ಪ್ರಯತ್ನಗಳಲ್ಲಿ ಯಶಸ್ವಿಯಾಗಲಿ."
***
(Release ID: 1768369)
Visitor Counter : 146
Read this release in:
Malayalam
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu