ಪ್ರಧಾನ ಮಂತ್ರಿಯವರ ಕಛೇರಿ

ಕೇರಳ ಪಿರವಿ ದಿನದಂದು ಕೇರಳದ ಜನತೆಗೆ ಪ್ರಧಾನಮಂತ್ರಿಯವರು ಶುಭಾಶಯ ಕೋರಿದ್ದಾರೆ

Posted On: 01 NOV 2021 9:30AM by PIB Bengaluru

ಕೇರಳ ಪಿರವಿ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳದ ಜನತೆಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಮಂತ್ರಿಯವರು ಟ್ವೀಟ್ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ;

"ಕೇರಳದ ಜನತೆಗೆ ಕೇರಳ ಪಿರವಿ ದಿನದ ಶುಭಾಶಯಗಳು. ಕೇರಳವು ತನ್ನ ಸುಂದರವಾದ ಸುತ್ತಮುತ್ತಲಿನ ಪರಿಸರ ಪ್ರದೇಶಗಳನ್ನು ಹೊಂದಿದೆ ಮತ್ತು ಜನರ ಶ್ರಮಶೀಲ ಸ್ವಭಾವಕ್ಕಾಗಿ ಕೇರಳವು ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಕೇರಳದ ಜನರು ತಮ್ಮ ವಿವಿಧ ಪ್ರಯತ್ನಗಳಲ್ಲಿ ಯಶಸ್ವಿಯಾಗಲಿ."

 

***



(Release ID: 1768369) Visitor Counter : 146