ಪ್ರಧಾನ ಮಂತ್ರಿಯವರ ಕಛೇರಿ

ಮಹಾನವಮಿಯಂದು ಪ್ರಧಾನಮಂತ್ರಿ ಅವರು ಮಾತೆ ಸಿದ್ಧಿದಾತ್ರಿಯನ್ನು ಪ್ರಾರ್ಥಿಸಿದರು

Posted On: 14 OCT 2021 10:02AM by PIB Bengaluru

ನವರಾತ್ರಿ ಹಬ್ಬದ ಮಹಾನವಮಿಯ ಶುಭಸಂದರ್ಭದಲ್ಲಿ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತೆ ಸಿದ್ಧಿದಾತ್ರಿಯನ್ನು ಪ್ರಾರ್ಥಿಸಿದರು ಮತ್ತು ಸರ್ವರಿಗೂ ಮಾತೆಯ ಆಶೀರ್ವಾದವನ್ನು ಕೋರಿದರು.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ;

"नवरात्रि में महानवमी के पावन अवसर पर मां सिद्धिदात्री की पूजा-अर्चना होती है। मेरी कामना है कि उनके आशीर्वाद से हर किसी को अपनी सिद्धि की प्राप्ति हो। माता के भक्तों के लिए उनकी यह स्तुति... https://t.co/YYTr3oNm5Y"

***



(Release ID: 1763824) Visitor Counter : 163