ಪ್ರಧಾನ ಮಂತ್ರಿಯವರ ಕಛೇರಿ

ರಾಜಮಾತ ವಿಜಯರಾಜೆ ಸಿಂಧಿಯಾ ಜಿ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

Posted On: 12 OCT 2021 9:05AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಮಾತ ವಿಜಯರಾಜೆ ಸಿಂಧಿಯಾ ಜಿ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ  “ರಾಜಮಾತ ವಿಜಯರಾಜೆ ಸಿಂಧಿಯಾ ಜಿ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ. ಅವರು ತಮ್ಮ ಇಡೀ ಬದುಕನ್ನು ಜನಸೇವೆಗೆ ಮುಡಿಪಾಗಿಟ್ಟಿದ್ದರು. ಅವರು ದಿಟ್ಟ ವ್ಯಕಿತ್ವ ಮತ್ತು ದಯಾಳುವಾಗಿದ್ದರು. ಬಿಜೆಪಿ ಜನರು ನಂಬುವ ಪಕ್ಷವಾಗಿ ಹೊರಹೊಮ್ಮಿದ್ದರೆ, ಅದಕ್ಕೆ ಕಾರಣ ನಾವು ರಾಜಮಾತ ಜಿ ಅವರಂತಹ ಧೀಮಂತರು ಜನರ ನಡುವೆ ಕೆಲಸ ಮಾಡಿರುವುದು ಮತ್ತು ಪಕ್ಷವನ್ನು ಬಲವರ್ಧನೆಗೊಳಿಸಿರುವುದು”  ಎಂದು ಹೇಳಿದ್ದಾರೆ.

***



(Release ID: 1763202) Visitor Counter : 173