ಪ್ರಧಾನ ಮಂತ್ರಿಯವರ ಕಛೇರಿ

ಆಯುರ್ವೇದ ಪ್ರತಿಪಾದಕ ಡಾಕ್ಟರ್ ಬಾಲಾಜಿ ತಂಬೆ ಅವರ ನಿಧನಕ್ಕೆ  ಪ್ರಧಾನಮಂತ್ರಿಯವರ ಸಂತಾಪ

Posted On: 11 AUG 2021 10:21AM by PIB Bengaluru

ಆಯುರ್ವೇದ ವೈದ್ಯ ಮತ್ತು ಯೋಗ ಪ್ರತಿಪಾದಕ ಡಾಕ್ಟರ್ ಬಾಲಾಜಿ ತಂಬೆ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು, “ಡಾಕ್ಟರ್ ಬಾಲಾಜಿ ತಂಬೆ ಅವರನ್ನು ಜಾಗತಿಕವಾಗಿ, ಅದರಲ್ಲೂ ವಿಶೇಷವಾಗಿ ಯುವ ಸಮೂಹದಲ್ಲಿ ಆಯುರ್ವೇದವನ್ನು ಜನಪ್ರಿಯಗೊಳಿಸಿದ ಕಾರಣಕ್ಕಾಗಿ ಅವರನ್ನು ಸ್ಮರಿಸಲಾಗುತ್ತದೆ. ಕರುಣಾಮಯಿ ಸ್ವಭಾವದಿಂದ ಅವರು ಮೆಚ್ಚುಗೆಗೆ ಕಾರಣರಾಗಿದ್ದಾರೆಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿಎಂದು ಹೇಳಿದ್ದಾರೆ.

***



(Release ID: 1744749) Visitor Counter : 204