ಪ್ರಧಾನ ಮಂತ್ರಿಯವರ ಕಛೇರಿ

ಪವಿತ್ರ ರಂಜಾನ್ ಮಾಸದ ಆರಂಭದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ಜನತೆಗೆ ಶುಭಾಶಯ

Posted On: 13 APR 2021 10:03PM by PIB Bengaluru

ಪವಿತ್ರ ರಂಜಾನ್ ಮಾಸದ ಆರಂಭದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ.

ಕುರಿತು ಟ್ವೀಟ್ ಮಾಡಿರುವ ಅವರು, "ನಿರ್ಗತಿಕರು ಮತ್ತು ದೀನದಲಿತರಿಗೆ ಸೇವೆ ಮಾಡುವ ಮಹತ್ವದ ಸಂದೇಶವನ್ನು ರಂಜಾನ್ ನೀಡುತ್ತದೆ. ಸಮಾನತೆ ಭಾತೃತ್ವ ಮತ್ತು ಕರುಣೆಯ ಮಹತ್ವವನ್ನು ಅದು ಸಾರುತ್ತದೆ" ಎಂದಿದ್ದಾರೆ.

 


***



(Release ID: 1711930) Visitor Counter : 155