ಪ್ರಧಾನ ಮಂತ್ರಿಯವರ ಕಛೇರಿ
ಪವಿತ್ರ ರಂಜಾನ್ ಮಾಸದ ಆರಂಭದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ಜನತೆಗೆ ಶುಭಾಶಯ
ಪ್ರಕಟಣಾ ದಿನಾಂಕ:
13 APR 2021 10:03PM by PIB Bengaluru
ಪವಿತ್ರ ರಂಜಾನ್ ಮಾಸದ ಆರಂಭದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ನಿರ್ಗತಿಕರು ಮತ್ತು ದೀನದಲಿತರಿಗೆ ಸೇವೆ ಮಾಡುವ ಮಹತ್ವದ ಸಂದೇಶವನ್ನು ರಂಜಾನ್ ನೀಡುತ್ತದೆ. ಸಮಾನತೆ ಭಾತೃತ್ವ ಮತ್ತು ಕರುಣೆಯ ಮಹತ್ವವನ್ನು ಅದು ಸಾರುತ್ತದೆ" ಎಂದಿದ್ದಾರೆ.
***
(ಪ್ರಕಟಣೆ ಐ.ಡಿ.: 1711930)
ವಿಸಿಟರ್ ಕೌಂಟರ್ : 210
ಪ್ರಕಟಣೆಯನ್ನು ಇದರಲ್ಲಿ ಓದಿ:
Malayalam
,
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu