ಪ್ರಧಾನ ಮಂತ್ರಿಯವರ ಕಛೇರಿ
ಅರುಣಾಚಲ ಪ್ರದೇಶ ರಾಜ್ಯೋದಯ ದಿನ: ಪ್ರಧಾನಮಂತ್ರಿ ಶುಭಾಶಯ
Posted On:
20 FEB 2021 10:01AM by PIB Bengaluru
ಅರುಣಾಚಲ ಪ್ರದೇಶ ರಾಜ್ಯೋದಯ ದಿನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯದ ಜನರಿಗೆ ಶುಭಾಶಯ ಕೋರಿದ್ಧಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು, “ರಾಜ್ಯೋದಯ ದಿನದ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶದ ಅದ್ಭುತ ಜನರಿಗೆ ಶುಭಾಶಯಗಳು. ರಾಜ್ಯದ ಜನತೆ ತಮ್ಮ ಸಂಸ್ಕೃತಿ, ಧೈರ್ಯ ಮತ್ತು ಭಾರತದ ಅಭಿವೃದ್ಧಿಗೆ ಬಲವಾದ ಬದ್ಧತೆಗೆ ಹೆಸರಾಗಿದ್ದಾರೆ. ಅರುಣಾಚಲ ಪ್ರದೇಶ ಪ್ರಗತಿಯಲ್ಲಿ ಹೊಸ ಎತ್ತರಕ್ಕೆ ಏರಲಿ.” ಎಂದು ಆಶಿಸಿದ್ದಾರೆ.
***
(Release ID: 1699704)
Visitor Counter : 158
Read this release in:
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam