ಪ್ರಧಾನ ಮಂತ್ರಿಯವರ ಕಛೇರಿ
ದಿವಂಗತ ಶ್ರೀ ಮಹೇಶ್ಭಾಯ್ ಮತ್ತು ದಿವಂಗತ ಶ್ರೀ ನರೇಶ್ಭಾಯ್ ಕನೋಡಿಯಾ ಅವರಿಗೆ ಪ್ರಧಾನಿ ಗೌರವ ನಮನ
ಪ್ರಕಟಣಾ ದಿನಾಂಕ:
30 OCT 2020 11:23AM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿ ದಿವಂಗತ ಶ್ರೀ ಮಹೇಶ್ಭಾಯ್ ಮತ್ತು ದಿವಂಗತ ಶ್ರೀ ನರೇಶ್ಭಾಯ್ ಕನೋಡಿಯಾ ಅವರಿಗೆ ಗೌರವ ನಮನ ಸಲ್ಲಿಸಿದರು. ಅವರು ಚಲನಚಿತ್ರ, ಸಂಗೀತ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಕಾರ್ಯನಿರ್ವಹಿಸಿದ್ದರು.

***
(ಪ್ರಕಟಣೆ ಐ.ಡಿ.: 1668836)
ವಿಸಿಟರ್ ಕೌಂಟರ್ : 177
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam