ಪ್ರಧಾನ ಮಂತ್ರಿಯವರ ಕಛೇರಿ

ಬಾಲ ಗಂಗಾಧರ್ ತಿಲಕ್ ಅವರ 100ನೇ ಪುಣ್ಯತಿಥಿ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಮಂತ್ರಿ

Posted On: 01 AUG 2020 9:41AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ 100ನೇ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸಿದ್ದಾರೆ.

ಭಾರತ ಲೋಕಮಾನ್ಯ ತಿಲಕ್ ಅವರ 100ನೇ ಪುಣ್ಯತಿಥಿಯಂದು ತಲೆಬಾಗುತ್ತದೆ. ಅವರ ಬುದ್ಧಿಶಕ್ತಿ, ಧೈರ್ಯ, ನ್ಯಾಯ ಪ್ರಜ್ಞೆ ಮತ್ತು ಸ್ವರಾಜ್ಯದ ಕಲ್ಪನೆಯು ಸದಾ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.

***



(Release ID: 1642813) Visitor Counter : 178