ಪ್ರಧಾನ ಮಂತ್ರಿಯವರ ಕಛೇರಿ

ತೆಲಂಗಾಣ ರಾಜ್ಯ ಉದಯ ದಿನದ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಿ ಆಂಧ್ರಪ್ರದೇಶದ ಜನರಿಗೂ ಶುಭ ಹಾರೈಕೆ

Posted On: 02 JUN 2020 9:51AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣ ರಾಜ್ಯದ ಉದಯ ದಿನದ ಅಂಗವಾಗಿ ಜನರಿಗೆ ಶುಭ ಕೋರಿದರುಅಲ್ಲದೆಪ್ರಧಾನಮಂತ್ರಿಯವರು ಆಂಧ್ರಪ್ರದೇಶದ ಜನರಿಗೂ ಶುಭ ಹಾರೈಸಿದರು.

ತೆಲಂಗಾಣ ರಾಜ್ಯ ಉದಯ ದಿನದ ಅಂಗವಾಗಿ  ರಾಜ್ಯದ ಜನರಿಗೆ ಶುಭಕಾಮನೆಗಳು ರಾಜ್ಯದ ಜನರು ಹಲವು ವಲಯಗಳಲ್ಲಿ ತಮ್ಮ ಜೇಷ್ಠತೆ ಮೆರೆದಿದ್ದಾರೆಭಾರತದ ಪ್ರಗತಿಗಾಥೆಗೆ  ರಾಜ್ಯ ಅತ್ಯಂತ ಮೌಲ್ಯಯುತ ಕೊಡುಗೆ ನೀಡುತ್ತಿದೆತೆಲಂಗಾಣದ ಜನರ ಏಳಿಗೆ ಮತ್ತು ಪ್ರಗತಿಗೆ ನಾನು ಪ್ರಾರ್ಥಿಸುತ್ತೇನೆ.

ಆಂಧ್ರಪ್ರದೇಶದ ಜನರಿಗೂ ಶುಭಾಶಯಗಳುಪರಿಶ್ರಮ ಮತ್ತು ಧೈರ್ಯ  ಭೂಮಿಯ ಸಂಸ್ಕೃತಿಯ ಸಮನಾರ್ಥಕವಾಗಿ ಬರೆತಿದೆ.  ಭಾರತದ ಪ್ರಗತಿಯಲ್ಲಿ  ರಾಜ್ಯದ ಮೌಲ್ಯಯುತ ಕೊಡುಗೆ ಇದೆಭವಿಷ್ಯದ ಎಲ್ಲ ಕಾರ್ಯಕ್ರಮಗಳಲ್ಲಿ ರಾಜ್ಯದ ಜನರಿಗೆ ಶುಭವಾಗಲಿ  ಎಂದು ಆಶಿಸುತ್ತೇನೆ’’ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

 



(Release ID: 1628610) Visitor Counter : 187