ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ತಿರುವಳ್ಳುವರ್ ದಿನದಂದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಹಾನ್ ಸಂತ ತಿರುವಳ್ಳುವರ್ ಅವರಿಗೆ ಗೌರವ ನಮನ ಸಲ್ಲಿಸಿದರು


ತಿರುವಳ್ಳುವರ್ ಅವರ ಜೀವನ ಮತ್ತು ಕಾರ್ಯಗಳು ನಮ್ಮ ನಾಗರಿಕತೆಯ ಅತ್ಯುನ್ನತ ಸದ್ಗುಣಗಳನ್ನು ನಿರೂಪಿಸುತ್ತವೆ ಮತ್ತು ಧಾರ್ಮಿಕ ಜೀವನ ಮತ್ತು ಸಾಮರಸ್ಯದ ಸಮಾಜದ ಹಾದಿಯನ್ನು ಬೆಳಗಿಸಿವೆ

ಅವರ ಪರಂಪರೆಯು ಶ್ರೇಷ್ಠತೆಯತ್ತ ನಮ್ಮ ಪ್ರಯಾಣದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ

प्रविष्टि तिथि: 16 JAN 2026 1:25PM by PIB Bengaluru

ತಿರುವಳ್ಳುವರ್ ದಿನದಂದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಹಾನ್ ಸಂತ ತಿರುವಳ್ಳುವರ್ ಅವರಿಗೆ ಗೌರವ ನಮನ ಸಲ್ಲಿಸಿದರು.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, "ತಿರುವಳ್ಳುವರ್ ದಿನದಂದು, ನಾನು ಮಹಾನ್ ಋಷಿಗಳಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ. ತಿರುವಳ್ಳುವರ್ ಅವರ ಜೀವನ ಮತ್ತು ಕಾರ್ಯಗಳು ನಮ್ಮ ನಾಗರಿಕತೆಯ ಅತ್ಯುನ್ನತ ಸದ್ಗುಣಗಳನ್ನು ಪ್ರತಿಬಿಂಬಿಸುತ್ತವೆ ಮತ್ತು ಧಾರ್ಮಿಕ ಜೀವನ ಮತ್ತು ಸಾಮರಸ್ಯದ ಸಮಾಜದ ಹಾದಿಯನ್ನು ಬೆಳಗಿಸಿದವು. ಅವರ ಪರಂಪರೆಯು ಶ್ರೇಷ್ಠತೆಯತ್ತ ನಮ್ಮ ಪ್ರಯಾಣದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ." 

 

*****


(रिलीज़ आईडी: 2215273) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Punjabi , Gujarati , Tamil , Malayalam