ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಅಗ್ನಿವೇಶ್ ಅಗರ್ವಾಲ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 

ಪ್ರಕಟಣಾ ದಿನಾಂಕ: 08 JAN 2026 9:59AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಅಗ್ನಿವೇಶ್ ಅಗರ್ವಾಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಶ್ರೀ ಅನಿಲ್ ಅಗರ್ವಾಲ್ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಶ್ರೀ ಮೋದಿ ಅವರು :

“ಶ್ರೀ ಅಗ್ನಿವೇಶ್ ಅಗರ್ವಾಲ್ ಅವರ ಅಕಾಲಿಕ ನಿಧನವು ತೀವ್ರ ಆಘಾತಕಾರಿ ಮತ್ತು ದುಃಖಕರ ಸುದ್ದಿಯಾಗಿದೆ. ಈ ಹೃದಯಸ್ಪರ್ಶಿ ಗೌರವ ಸೂಚಕದಲ್ಲಿ ನಿಮ್ಮ ದುಃಖ ಸ್ಪಷ್ಟವಾಗಿದೆ. ನೀವು ಮತ್ತು ನಿಮ್ಮ ಕುಟುಂಬಕ್ಕೆ ನಿರಂತರ ಶಕ್ತಿ ಮತ್ತು ಧೈರ್ಯವನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.

@AnilAgarwal_Ved”

 

*****


(ಪ್ರಕಟಣೆ ಐ.ಡಿ.: 2212333) ವಿಸಿಟರ್ ಕೌಂಟರ್ : 26