ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ಶಹೀದ್ ಉಧಮ್ ಸಿಂಗ್ ಅವರ ಬಲಿದಾನ ದಿನದಂದು ಗೌರವ ಸಮರ್ಪಿಸಿದರು
ಪ್ರಕಟಣಾ ದಿನಾಂಕ:
31 JUL 2025 10:55AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಭಾರತ ಮಾತೆಯ ಅಮರ ಪುತ್ರ ಶಹೀದ್ ಉಧಮ್ ಸಿಂಗ್ ಅವರ ಬಲಿದಾನ ದಿನದಂದು ಅವರಿಗೆ ಗೌರವ ಸಮರ್ಪಿಸಿದರು.
ಎಕ್ಸ್ ಪೋಸ್ಟ್ ನಲ್ಲಿ ಅವರು ಬರೆದಿದ್ದಾರೆ:
"ಭಾರತ ಮಾತೆಯ ಅಮರ ಪುತ್ರ ಶಹೀದ್ ಉಧಮ್ ಸಿಂಗ್ ಅವರ ಬಲಿದಾನ ದಿನದಂದು ನನ್ನ ವಿನಮ್ರ ಶ್ರದ್ಧಾಂಜಲಿ. ಅವರ ದೇಶಭಕ್ತಿ ಹಾಗೂ ಶೌರ್ಯಗಾಥೆ ದೇಶವಾಸಿಗಳಿಗೆ ಎಂದಿಗೂ ಪ್ರೇರಣೆಯ ಸ್ರೋತವಾಗಿರಲಿದೆ."
*****
(ಪ್ರಕಟಣೆ ಐ.ಡಿ.: 2150569)
ವಿಸಿಟರ್ ಕೌಂಟರ್ : 27
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam