ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಎಂಜಿನಿಯರ್ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಸರ್ ಎಂ ವಿಶ್ವೇಶ್ವರಯ್ಯ ಅವರ ಸ್ಮರಣೆ

Posted On: 15 SEP 2024 8:34AM by PIB Bengaluru

ಎಂಜಿನಿಯರ್ ಗಳ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ ಎಂ ವಿಶ್ವೇಶ್ವರಯ್ಯನವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.  ಈ ಪ್ರಯುಕ್ತ ಅವರು ಎಲ್ಲಾ ಎಂಜಿನಿಯರುಗಳಿಗೆ ಶುಭ ಕೋರಿದ್ದಾರೆ.  

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

ನಾವಿನ್ಯತೆ ಮತ್ತು ಕ್ಲಿಷ್ಟಕರ ಸವಾಲುಗಳನ್ನು ಪರಿಹರಿಸುತ್ತಾ  ಪ್ರತಿ ಕ್ಷೇತ್ರದಲ್ಲೂ ಪ್ರಗತಿಯ ವಾಹಕಗಳಾಗಿರುವ ಎಲ್ಲಾ ಎಂಜಿನಿಯರುಗಳಿಗೆ  ಎಂಜಿನಿಯರ್ ದಿನದ ಶುಭಾಶಯಗಳು. ಎಂಜಿನಿಯರಿಂಗ್‌ ವಲಯಕ್ಕೆ ತಮ್ಮ ಅದಮ್ಯ ಕೊಡುಗೆಯಿಂದ ಚಿರಪರಿಚಿತರಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಸ್ಮರಿಸುತ್ತಿದ್ದೇವೆ.”

 

 

*****



(Release ID: 2055239) Visitor Counter : 23