ಪ್ರಧಾನ ಮಂತ್ರಿಯವರ ಕಛೇರಿ
ಕಾಶಿಯು ದೇವ್ ದೀಪಾವಳಿಗೆ ಸಮಾನಾರ್ಥಕವಾಗಿದೆ: ಪ್ರಧಾನಮಂತ್ರಿಗಳು
Posted On:
27 NOV 2023 10:08PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಶಿಯ ದೇವ್ ದೀಪಾವಳಿಯಲ್ಲಿ ಭಾರತದ ಸಾಂಸ್ಕೃತಿಕ ವೈಭವದ ದರ್ಶನ ಪಡೆದ ಹಲವಾರು ರಾಷ್ಟ್ರಗಳ ರಾಜತಾಂತ್ರಿಕರ ಉಪಸ್ಥಿತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಶ್ರೀ ಮೋದಿಯವರು 'ಎಕ್ಸ್' ನಲ್ಲಿ ಸಂದೇಶ ಪೋಸ್ಟ್ ಮಾಡಿದ್ದಾರೆ.
"ಕಾಶಿಯು ದೇವ್ ದೀಪಾವಳಿಗೆ ಸಮಾನಾರ್ಥಕವಾಗಿದೆ. ಈ ವರ್ಷವೂ ಆಚರಣೆಗಳು ಅದ್ಧೂರಿಯಾಗಿದ್ದು, ಅಷ್ಟೇ ಸಂತೋಷದಾಯಕವಾಗಿದೆ. ಹಲವಾರು ರಾಷ್ಟ್ರಗಳ ರಾಜತಾಂತ್ರಿಕ ಪ್ರಮುಖರು ಭಾರತದ ಸಾಂಸ್ಕೃತಿಕ ಚೈತನ್ಯದ ಒಂದು ನೋಟವನ್ನು ಕಣ್ತುಂಬಿಕೊಂಡಿರುವುದು ಇನ್ನಷ್ಟು ಸಂತಸ ತಂದಿದೆ," ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
(Release ID: 1980303)
Visitor Counter : 106
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam