ಪ್ರಧಾನ ಮಂತ್ರಿಯವರ ಕಛೇರಿ

ಮಹಾಲಯದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ

Posted On: 14 OCT 2023 11:46AM by PIB Bengaluru

ಮಹಾಲಯದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ: 

"মহালয়ার এই পবিত্র দিনে মা দুর্গার কাছে আমরা সকলের শক্তি, প্রজ্ঞা ও সমৃদ্ধি কামনা করি। এই বিশেষ দিনটি সাহস, সম্প্রীতি ও সমৃদ্ধির আলোকবর্তিকা হয়ে উঠুক। 

শুভ মহালয়া!" 

"ಮಹಾಲಯದ ಈ ಪುಣ್ಯ ದಿನದಂದು, ಮಾ ದುರ್ಗೆಯು ಪ್ರತಿಯೊಬ್ಬರ ಜೀವನವನ್ನು ಶಕ್ತಿ, ಬುದ್ಧಿವಂತಿಕೆ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ವಿಶೇಷ ಸಂದರ್ಭವು ಧೈರ್ಯ, ಸಾಮರಸ್ಯ ಮತ್ತು ಸಮೃದ್ಧಿಯ ದಾರಿದೀಪವಾಗಲಿ.

ಶುಭೋ ಮಹಾಲಯ!"

******



(Release ID: 1967714) Visitor Counter : 72